tag:blogger.com,1999:blog-1200377674032045948.post5798451594703065323..comments2022-11-17T01:02:29.312-08:00Comments on ಹಾಗೇ ಸುಮ್ಮನೇ: ಆ ದಿನಗಳುPrashanthKannadaBloghttp://www.blogger.com/profile/13569876833927672536noreply@blogger.comBlogger6125tag:blogger.com,1999:blog-1200377674032045948.post-45620422749367179482010-10-07T06:45:57.168-07:002010-10-07T06:45:57.168-07:00ಸೀತಾರಾಮ್ ವಂದನೆಗಳು. "ಕಾಣದ ಕಡಲಿಗೆ ಹಂಬಲಿಸಿದೆ ಮನ&...ಸೀತಾರಾಮ್ ವಂದನೆಗಳು. "ಕಾಣದ ಕಡಲಿಗೆ ಹಂಬಲಿಸಿದೆ ಮನ" ಕವಿಯ ಮಾತು ಎಷ್ಟು ಸತ್ಯವಲ್ಲವೇPrashanthKannadaBloghttps://www.blogger.com/profile/13569876833927672536noreply@blogger.comtag:blogger.com,1999:blog-1200377674032045948.post-33264654399857640732010-10-07T06:44:21.623-07:002010-10-07T06:44:21.623-07:00ನಮಸ್ಕಾರ ಅನಂತರಾಜ್ ಕಳೆದು ಕೊಳ್ಳುತ್ತಿರುವುದೇ ಜಾಸ್ತಿಯಾದಾ...ನಮಸ್ಕಾರ ಅನಂತರಾಜ್ ಕಳೆದು ಕೊಳ್ಳುತ್ತಿರುವುದೇ ಜಾಸ್ತಿಯಾದಾಗ ಯಕೋ ತುಂಬಾ ಬೇಸರಾಗುತ್ತದೆ. ಆದರೂ ಇದ್ದದ್ದರಲ್ಲಿ ಖುಶಿ ಪಡುತ್ತಾ ಬದುಕುವುದು ಉತ್ತಮPrashanthKannadaBloghttps://www.blogger.com/profile/13569876833927672536noreply@blogger.comtag:blogger.com,1999:blog-1200377674032045948.post-15274071610799969202010-10-07T06:42:30.485-07:002010-10-07T06:42:30.485-07:00ಡಾಕ್ಟ್ರೇ ಕೇವಲ ಮರೆವೊಂದೇ ಇದ್ದರೆ ಎಷ್ಟು ಚೆನ್ನಾಗಿತ್ತಲ್ಲ...ಡಾಕ್ಟ್ರೇ ಕೇವಲ ಮರೆವೊಂದೇ ಇದ್ದರೆ ಎಷ್ಟು ಚೆನ್ನಾಗಿತ್ತಲ್ಲವೇ :-)PrashanthKannadaBloghttps://www.blogger.com/profile/13569876833927672536noreply@blogger.comtag:blogger.com,1999:blog-1200377674032045948.post-88000601618795279222010-10-06T10:32:17.339-07:002010-10-06T10:32:17.339-07:00ಇರುವಾದ ಬಿಟ್ಟು ಇರದುದರೆಡೆಗಿನ ತುಡಿತವೇ ಜೀವನ. ಇದುವೆ ಬದು...ಇರುವಾದ ಬಿಟ್ಟು ಇರದುದರೆಡೆಗಿನ ತುಡಿತವೇ ಜೀವನ. ಇದುವೆ ಬದುಕಿನ ವ್ಯಂಗ್ಯ!<br />ನಿಮ್ಮ ಅನುಭವ ಎಲ್ಲರಿಗೂ ಬಾಳಲ್ಲಿ ಬರುತ್ತೆ ಅವಾಗಾವಾಗ. ಧನಾತ್ಮಕತೆ ರೂಡಿಸಿಕೊಳ್ಳಬೇಕು.ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-1200377674032045948.post-2075300770945526342010-10-06T09:26:11.940-07:002010-10-06T09:26:11.940-07:00ಉತ್ತಮ ವಿಚಾರವನ್ನು ಮ೦ಡಿಸಿದ್ದೀರಿ ಪ್ರಶಾ೦ತ್. ಸ೦ತಸಪಡುವ ...ಉತ್ತಮ ವಿಚಾರವನ್ನು ಮ೦ಡಿಸಿದ್ದೀರಿ ಪ್ರಶಾ೦ತ್. ಸ೦ತಸಪಡುವ ಮಕ್ಕಳ೦ತೆ ನಮ್ಮ ಮನಸ್ಸಾಗಬೇಕು. ಎಲ್ಲೋ ಓದಿದ ನೆನಪು. Leave childlike but not childish ಅ೦ತ. ಯಾ೦ತ್ರಿಕ ಜೀವನದಲ್ಲಿ ಕಳೆದುಕೊ೦ಡಿದ್ದನ್ನು ಕ್ರಿಯಾತ್ಮಕ ಜೀವನದಲ್ಲಿ ಹುಡುಕಬೇಕು..ಅಲ್ಲವೆ?<br /><br />ಶುಭಾಶಯಗಳು<br />ಅನ೦ತ್ಅನಂತ್ ರಾಜ್https://www.blogger.com/profile/10807906169359289299noreply@blogger.comtag:blogger.com,1999:blog-1200377674032045948.post-45014275794745136512010-10-06T08:56:52.421-07:002010-10-06T08:56:52.421-07:00ಆ ದಿನಗಳ ನೆನಪು ಕೇವಲ ನೆನಪು ಮಾತ್ರ
ಬರುವ ದಿನಗಳ ಭರವಸೆಯೇ ...ಆ ದಿನಗಳ ನೆನಪು ಕೇವಲ ನೆನಪು ಮಾತ್ರ<br />ಬರುವ ದಿನಗಳ ಭರವಸೆಯೇ ಬದುಕಿಗೆ ಆಸರೆಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.com